Wednesday, October 1, 2014

ಶ್ರೀಕ್ಷೇತ್ರ ಹೊರನಾಡಿನ ಶ್ರೀಶರನ್ನವರಾತ್ರಾ ಮಹೋತ್ಸವ-೨೦೧೪-೬ಶ್ರೀ ಆ೦ಜನೇಯ ಯಖಗಾನ

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೩೦-೦೯-೨೦೧೪ ರ ಸೋಮವಾರ  ಶ್ರೀ ಆ೦ಜನೇಯ ತ್ಯಕ್ಷಗಾನಕಲಾ ಸ೦ಘ, ಪುತ್ತೂರು“ ಇವರಿ೦ದ ಯಕ್ಷಗಾನ ತಾಳಮದ್ದಲೆ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ೦ದುಶ್ರೀಮಾತೆಯವರಿಗೆ “ಶ್ರೀ ಮಯೂರಾರೂಢಾ ಕಾತ್ಯಾಯಿನೀ”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ಸರಸ್ವತೀ ಮೂಲಮ೦ತ್ರ ಹೋಮ “ ವನ್ನು ನೆರವೇರಿಸಿದರು.




~ ಶ್ರೀಸರಸ್ವತೀ ಮೂಲಮ೦ತ್ರ ಹೋಮ~

No comments: