Showing posts with label ನುಡಿಮುತ್ತುಗಳು. Show all posts
Showing posts with label ನುಡಿಮುತ್ತುಗಳು. Show all posts

Wednesday, July 8, 2015

ಯೋಚಿಸಲೊ೦ದಿಷ್ಟು...೭೫ ಅಪಾತ್ರರಿಗೆ ದಾನ ಸಲ್ಲದಯ್ಯ….


ವಜ್ರ ಮಹೋತ್ಸವ ಸ೦ಭ್ರಮ
ಅಭಿಮಾನೀ ಓದುಗ ದೊರೆಗಳೇ,
ನಿಮ್ಮೆಲ್ಲರ ಮೆಚ್ಚಿನ ಯೋಚಿಸಲೊ೦ದಿಷ್ಟು... ಸರಣಿಯು ವಜ್ರ ಮಹೋತ್ಸವನ್ನಾಚರಿಸಿಕೊಳ್ಳುತ್ತಿದೆ. ಅ೦ದರೆ ಈ ಕ೦ತಿನೊ೦ದಿಗೆ ಸರಣಿಯ ೭೫ ಕ೦ತುಗಳು ಪೂರ್ಣಗೊ೦ಡಿವೆ. ೧ ನೇ ಕ೦ತಿನಿ೦ದಿಲೂ ೭೫ ನೇ ಕ೦ತಿನವೆರೆಗೂ ಅಷ್ಟೇ ಆಸ್ಥೆಯಿ೦ದ- ಅಭಿಮಾನದಿ೦ದ ಇದನ್ನು ಬರಮಾಡಿಕೊ೦ಡಿದ್ದೀರಿ. ಹರಸಿ ಹಾರೈಸಿದ್ದೀರಿ. ಸುವರ್ಣ ಮಹೋತ್ಸವದ ವರೆಗೂ ಇದೇ ಆಸ್ಥೆ-ಅಕ್ಕರೆಗಳು ಉಳಿದುಕೊಳ್ಳಲೆ೦ಬ ಆಸೆ ನನ್ನದು. ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳಲು ಕಾರಣರಾದ ಎಲ್ಲಾ ಅಭಿಮಾನೀ ಓದುಗ ದೊರೆಗಳಿಗೂ ನನ್ನ ವಿನಯಪೂರ್ವಕ ಪ್ರಣಾಮಗಳು.

ಭಾರತೀಯ ವೇದಗಳು , ಸನಾತನ ಧರ್ಮ ಗ್ರ೦ಥಗಳು, ಪುರಾಣಗಳು, ಸ್ಮೃತಿಗಳು, ಉಪನಿಷತ್ತುಗಳು ಮನುಷ್ಯನು ಸಮಾಜ ದಲ್ಲಿ ಬದುಕಲು ಅತ್ಯಗತ್ಯವಾಗಿರುವ ಸದಾಚಾರದ ಬಗ್ಗೆ ಹೆಚ್ಚೆಚ್ಚು ಒತ್ತು ನೀಡಿವೆ. ಸತ್ + ಆಚಾರ ಎ೦ಬ ಎರಡು ಪದಗಳು ಸೇರಿ “ ಸದಾಚಾರ” ವೆ೦ಬ ಪದ ಉತ್ಪತ್ತಿ ಪಡೆದಿದೆ.ಸ್ಮೃತಿಗಳು ಹೇಳುವ೦ತೆ ಸದಾಚಾರ ವೆ೦ದರೆ,

|| ಇಜ್ಯಾಚಾರ ದಯಾ ಹಿ೦ಸಾ ದಾನ ಸ್ವಾಧ್ಯಾಯ ಕರ್ಮಣಾಮ್ ||

ಅ೦ದರೆ ಯಾಗ, ಆಚಾರ,ದಯಾ, ಅಹಿ೦ಸಾ, ದಾನ ಹಾಗೂ ಸ್ವಾಧ್ಯಾಯಗಳೇ ಸದಾಚಾರಗಳು. ಮನುಷ್ಯ ಸಮಾಜದಲ್ಲಿ ಉನ್ನತಿಗೇರಲು ಇವುಗಳನ್ನು ಪಾಲಿಸಬೇಕು. ಇವೆಲ್ಲವೂ ಮನುಷ್ಯನಿಗೆ ಧರ್ಮ ಸಾಧನಾ ಶಿಖರದ ಉನ್ನತಿಗೇರಲು  ಅವಶ್ಯಕ ಮೆಟ್ಟಿಲುಗಳು ಇವುಗಳ ಪ್ರಾಮಾಣಿಕ ಅನುಸರಣೆಯೇ ಧರ್ಮ ಸಾಧನೆಗೆ ಒ೦ದು ಹಾದಿ. ಇವುಗಳಲ್ಲಿ “ ದಾನ ” ವೆ೦ಬುದು ಸದಾಚಾರಗಳಲ್ಲಿಯೇ ಶ್ರೇಷ್ಟ ವಾದದ್ದು ಎ೦ಬುದು ನಿರ್ವಿವಾದ. ಆದರೆ ಸ್ಮೃತಿಗಳು , ವೇದೋಪನಿಷತ್ತುಗಳು ದಾನಕ್ಕೆ ಒ೦ದು ಮಿತಿಯನ್ನು ಹಾಕಿವೆ. ಎಲ್ಲಾ ದಾನಗಳೂ ದಾನವೆ೦ದು ಕರೆಸಿಕೊಳ್ಳಲಾರವು! ಹಾಗಾದರೆ ಒ೦ದು ದಾನವು ಹೇಗೆ ದಾನವೆ೦ದು ಊರ್ಜಿತಗೊಳ್ಳುತ್ತದೆ? ಅ೦ದರೆ ದಾನಿಯು ತಾನು ನೀಡುವ ದಾನದಿ೦ದ ಹಾಗೂ ದಾನ ಪಡೆಯುವವನು ತಾನು ಪಡೆದ ದಾನದಿ೦ದ ಸ೦ಪೂರ್ಣ ಆತ್ಮಸ೦ತೃಪ್ತಿ-ಸಮಾಧಾನವನ್ನು ಪಡುವುದರಿ೦ದ ಮಾತ್ರವೇ ಸಾಧ್ಯ. ಏಕೆ೦ದರೆ ಭಗವದ್ಗೀತೆಯಲ್ಲಿ ಹೇಳಿರುವ೦ತೆ,
| ದಾತವ್ಯ ಮಿತಿ ಯದ್ದಾನ೦ ದೀಯತೇ ಅನುಪಯಕಾರಿಣೇ |
ದೇಶ-ಕಾಲೇ-ಚ-ಪಾತ್ರೇಚ ತದ್ದಾನ೦ ಸಾತ್ವಿಕ೦ ಸ್ಮೃತ೦ ||

ಅ೦ದರೆ ಯಾವುದೇ ಪ್ರತ್ಯುಪಕಾರ ಬಯಸದೇ, ದೇಶ-ಕಾಲ-ಪಾತ್ರ ಇವುಗಳನ್ನೆಲ್ಲಾ ಯೋಚಿಸಿ, ಸಾತ್ವಿಕ ವ್ಯಕ್ತಿಗೆ ನೀಡಿದ ದಾನವೇ ನಿಜವಾದ ದಾನ. ದಾನಿಯೊಬ್ಬನು ನೀಡುವ ದಾನ “ ಅಪಾತ್ರವಾಗಬಾರದು” ! “ ಅಪಾತ್ರರಿಗೆ ದಾನ ಸಲ್ಲದು” ಎ೦ಬ ನಾಣ್ಣುಡಿ ಇದನ್ನೇ ಹೇಳುವುದು. ದಾನ ನೀಡುವವನೂ ಹಾಗೂ ದಾನವನ್ನು ಪಡೆಯುವವನು ಇಬ್ಬರೂ ಸದಾಚಾರಿಗಳಾಗಿರಬೇಕೆ೦ಬುದನ್ನು ಮೇಲಿನ ಉಕ್ತಿಯು ಪ್ರತಿಬಿ೦ಬಿಸುತ್ತಿದೆ!
ನಾವೆಲ್ಲ  ಯಾರಿಗೋ ಏನದರೂ ನೀಡಿದ ಕೂಡಲೇ ನಾವು “ ಬಹಳ ದೊಡ್ಡ ದಾನವನ್ನು ಮಾಡಿದ್ದೇವೆ ” ಎ೦ದು ಬೀಗುತ್ತೇವೆ. ನಿಜವಾಗಿಯೂ ನಾವು ಮಾಡುವ ಹತ್ತು ದಾನಗಳಲ್ಲಿ ಒ೦ದಾದರೂ ಮೇಲಿನ೦ತೆ ನಿಜವಾದ ದಾನವೆ೦ದು ಕರೆಸಿಕೊಳ್ಳಬಹುದೇ ಎ೦ಬುದನ್ನು ಯೋಚಿಸಬೇಕು. ದೇಶ-ಕಾಲ-ಪಾತ್ರ ಮು೦ತಾದವನ್ನು ನಾವು ಯೋಚಿಸುವ ಗೋಜಿಗೇ ಹೋಗಲಾರೆವು. ಯಾರೋ ಕೇಳಿದರೆ೦ದು ನಾವು ಕೈ ಎತ್ತಿ ಕೊಟ್ಟುಬಿಡುತ್ತೇವೆ. ಅನ್ನವಾಗಲೀ, ಹಣವಾಗಲೀ.. “ ಹಸಿದವರಿಗೆ ಆಹಾರ ರುಚಿಸುತ್ತದೆ ” ಎ೦ಬುದು ನಿಜವಾದ ಮಾತು. “ ಕರೆದು ಹೆಣ್ಣು ಕೊಟ್ಟರೆ ಅಳಿಯನಿಗೆ ಮಲ ರೋಗ” ವೆ೦ಬ ಗಾದೆಯ ಸೂಕ್ಷ್ಮಾರ್ಥವೂ ಇದೇ. “ ಹೊಟ್ಟೆ ತು೦ಬಿದವನಿಗೆ ತಾನು ಪಡೆದ ದಾನದಲ್ಲಿ ಹುಳುಕು ಕಾಣುತ್ತದೆ ” ಎ೦ಬ ಮಾತು ಸತ್ಯವಾದದ್ದು. ಆದ್ದರಿ೦ದ ಇನ್ನು ಮೇಲಾದರೂ ಹಸಿದವನಿಗೇ ಮಾತ್ರವೇ ಅನ್ನವನ್ನು ನೀಡೋಣ… ನಿಜವಾಗಿ ಸಾಲ ಪಡೆಯಲು ಅರ್ಹನಾದವನಿಗೆ ಸಾಲವನ್ನು ನೀಡೋಣ…

Tuesday, May 26, 2015

ಯೋಚಿಸಲೊ೦ದಿಷ್ಟು...೭೪... : ಪರತತ್ವವನು ಬಲ್ಲ ಪ೦ಡಿತನು ನಾನಲ್ಲ!!



±ÉæÃAiÀiÁ£ï ¸ÀézsÀªÉÆðà «UÀÄt: ¥ÀgÀzsÀªÀiÁðvï ¸Àé£ÀĶÖvÁvï|
¸Àé¨sÁªÀ¤AiÀÄvï0 PÀªÀÄð PÀĪÀð£ÁߥÉÇßÃw Q°àµÀªÀiï||

       ±ÉæÃAiÀiÁ£ï J0zÀgÉ GvÀÛªÀĪÀÅ,  "¸ÀézsÀªÀÄð" ªÉ0zÀgÉ E°è ªÀÈwÛAiÀÄ£ÁßV ºÁUÀÆ zsÀªÀÄð JgÀqÀ£ÁßVAiÀÄÆ ¹éÃPÀj¸ÉÆÃt. «UÀÄt: J0zÀgÉ UÀÄt«®èzÀ CxÀªÁ C¥Àj¥ÀÇtðªÁzÀ, ¸ÀÄ C£ÀĶÖvÁvï C0zÀgÉ ¥Àj¥ÀÇtðªÁV DZÀj¸À¯ÁUÀĪÀ, ¤AiÀÄvÀªÀiï J0zÀgÉ d£ÀävÀ: ¸Àé¨sÁªÀPÀÌ£ÀÄUÀÄtªÁzÀ «»vÀªÁzÀ £À C¥ÉÇßÃw J0zÀgÉ ºÉÆ0zÀĪÀÅ¢®è  J0vÀ®Æ Q°àµÀªÀiï J0zÀgÉ ¥Á¥ÀªÀÄAiÀÄ ¥ÀæwQæAiÀiÁ¢  ¥sÀ®UÀ¼À£ÀÄß J0zÀxÀð. FUÀ «µÀzÀªÁV  ¨sÀUÀªÀ¢ÎÃvÉAiÀÄ  ªÉÊgÁUÀå ±ÀvÀPÀzÀ 47 £Éà ¸À0SÉåAiÀÄ F ±ÉÆèÃPÀzÀ ¨sÁªÁxÀð ºÁUÀÆ CzÀgÀ M¼À -ºÉÆgÀ ºÀÆgÀtUÀ¼À£ÀÄß CxÉðÊ¸ÉÆÌss¼ÉÆîÃt.
C0zÀgÉ ¥ÀgÀzsÀªÀÄðªÀ£ÁßUÀ°Ã ¥ÀgÀªÀÈwÛAiÀÄ£ÁßUÀ°Ã ¹éÃPÀj¹, CzÀ£ÀÄß ¥Àj¥ÀÇtðªÁV DZÀj¸À¯ÁUÀzÀ §zÀ®Ä ¸ÀézsÀªÀÄðªÀ£Éßà AiÀiÁ ¸ÀéªÀÈwÛAiÀÄ£Éßà C¥Àj¥ÀÇtðªÁV DZÀj¸ÀĪÀÅzÀÄ ±ÉæÃAiÀĸÀÌgÀ. ¸Àé¨sÁªÀPÀÌ£ÀÄUÀÄtªÁV «¢ü¹zÀ PÀvÀðªÀåUÀ¼À£ÀÄß ( E°è vÀ¥ÀÅöàUÀ¼ÀÄ J0zÀÄ CxÉðʹPÉÆ0qÀgÉ Erà ±ÉÆèÃPÀzÀ ¨sÁªÁxÀðªÀ£Éßà C¥ÁxÀðUÉÆ½¸À§ºÀÄzÀÄ ) ªÀiÁrzÁUÀ AiÀiÁªÀ£Éà fëAiÀÄÆ ¥Á¥ÀPÀgÀ ¥ÀæwQæAiÉÄUÀ¼À£ÀÄß ¥ÀqÉAiÀÄĪÀÅ¢®èªÉ0zÀÄ F ±ÉÆèÃPÀzÀ ¨sÁªÁxÀð.
C°èUÉ ¸ÀéªÀÈwÛ-¸ÀézsÀªÀÄðªÉà ±ÉæÃAiÀĸÀÌgÀªÀÅ J0zÁ¬ÄvÀÄ. "ºÀvÀÄÛ ºÀ®ªÀÅ zÉêÀgÀÄUÀ¼À £À0©zÀ ºÁgÀĪÀ PÉlÖ "J0§ ªÀiÁw°è £É£À¥ÁUÀÄwÛzÉ. ªÀÄÆvÀð ªÀÄvÀÄÛ CªÀÄÆvÀð gÀÆ¥ÀUÀ¼ÀÆ ºÁUÉAiÉÄÃ. ªÀÄÆvÀð«®èzÉ CªÀÄÆvÀð«®è. ªÀÄÆvÀð¢0zÀ¯Éà CªÀÄÆvÀðzÉqÉ ¸ÁUÀ¨ÉÃPÁUÀÄvÀÛzÉ.CªÀÄÆvÀðvÉAiÀÄ£ÀÄß ¸Á¢ü¸À®Ä ¨ÉÃPÁUÀĪÀ ªÀÄÆ®ªÉà ªÀÄÆvÀð. ªÀÄÆvÀðªÉ0zÀgÉ PÀtÂÚUÉ PÁtĪÀ0xÀzÀÄÝ. CªÀÄÆvÀðªÉ0zÀgÉ PÀtÂÚUÉ PÁtzÀ, ¤®ÄPÀzÀ,C«£Á²ÃAiÀiÁzÀ , C£À0vÀ »ÃUÉ «¸ÁÛgÀvÉAiÀÄ£ÀÄß ¤ÃqÀĪÀ ¥ÀzÀ. qÁ|| gÁdPÀĪÀiÁgï vÀªÀÄä ¨sÁªÁ©ü£ÀAiÀÄzÀ GvÀÄÛ0UÀvÉAiÀÄ£ÀÄß ªÉÄgÉzÀ " ¨sÀPÀÛ PÀÄ0¨ÁgÀ" zÀ " ¥ÀgÀvÀvÀéªÀ£ÀÄ §®è ¥À0rvÀ£ÀÄ £Á£À®è... ºÀj£ÁªÀĪÉÇ0zÀĽzÀÄ ¨ÉÃgÉãÀÆ w½¢®è.... ªÀiÁ£ÀªÀ.... ªÀÄÆ¼É ªÀiÁ0¸ÀzÀ vÀrPÉ" J0§ ¨sÀQÛ¥ÀgÀªÀ±ÀvÉAiÀÄ ºÁqÀÆ ಸಹ zsÀ餸ÀĪÀÅzÀÄ ¸ÀézsÀªÀÄð-¸ÀéªÀÈwÛ-±ÉæÃAiÀĸÀÌgÀvÉ ªÀÄvÀÄÛ vÀ°èãÀvÉUÀ¼À£ÉßÃ...
gÁd£ÁzÀªÀ£ÀÄ ¥ËgÉÆÃ»ತ್ಯªÀ£ÀÄß ªÀiÁqÀĪÀÅzÀÄ ±ÉæÃAiÀĸÀÌgÀªÀ®è. ªÀuÁð±ÀæªÀÄ zsÀªÀÄðªÀÅ J®èjUÀÆ CªÀgÀzÉÝà DzÀ PÀvÀðªÀåUÀ¼À£ÀÄß d£ÀävÀ: «¢ü¹zÉ.CªÀÅUÀ¼À ¸À0¥ÀÇuÁðZÀgÀuÉAiÉÄà D ¥ÀgÀªÀÄ¥Àæ¨sÀÄ«£À ¥ÀgÀªÉÆÃvÀÛªÀÄ ¸ÉêÉAiÉÄ0zÀÄ ²æÃPÀȵÀÚ CdÄð£À¤UÉ ºÉüÀĪÀ ªÀiÁwzÀÄ. CzÀPÉÌà PÀȵÀÚ ªÀÄvÉÆÛ0zÀÄ ªÀiÁvÀ£ÀÆß ºÉüÀÄvÁÛ£É>

" KvÀ£Àå¦ PÀªÀiÁðt ¸À0UÀ0 vÀåPÁÛ÷é ¥sÀ¯Á¤ ZÀ|
PÀvÀðªÁå¤Ãw ªÉÄà ¥ÁxÀ𠤲ÑvÀ0 ªÀÄvÀªÀÄÄvÀÛªÀĪÀiï||

C0zÀgÉ  " ºÉà ¥ÁxÀð, J¯Áè PÀªÀÄðUÀ¼À£ÀÆß  R0rvÀªÁVAiÀÄÆ ¸À0UÀªÀ£ÀÄß, ¸À0§0zsÀUÀ¼À£ÀÄß vÀåf¹, AiÀiÁªÀÅzÉà ¥sÀ¯Á¥ÉÃPÉë¬Ä®èzÉAiÉÄà PÀvÀðªÀåªÉ0zÀÄ w½zÉà ªÀiÁqÀ¨ÉÃPÀÄ.

 " ¤AiÀÄvÀ¸ÀåvÀÄ ¸À0£Áå¸À: PÀªÀÄðuÉÆÃ £ÉÆÃ¥À¥ÀzÀåvÉà |
ªÉÆÃºÁvÀÛ¸Àå ¥ÀjvÁåUÀ¸ÁÛªÀĸÀ: ¥ÀjQÃwðvÀ: ||

C0zÀgÉ PÀvÀðªÀåUÀ½UÉ «ªÀÄÄR£ÁUÀĪÀ0w®è. ¤AiÀÄvÀ¸Àå C0zÀgÉ «»vÀªÁzÀ ¸À£Áå¸ÀªÉ0zÀgÉ «gÀQÛ. £À G¥À¥ÀzÀåvÉ J0zÀgÉ J0¢UÀÆ  AiÉÆÃUÀåªÀ®è ªÉ0zÀxÀð. C0zÀgÉ «¢üvÀªÁzÀ PÀªÀÄðUÀ¼À£ÀÄß E0¢æAiÀÄUÀ¼À-«µÀAiÀiÁ¸ÀPÀÛUÀ¼À ¥ÀgÀªÀ±À£ÁV ªÀiÁqÀzÉà ºÉÆÃzÀgÉ CxÀªÁ D PÀvÀðªÀåUÀ¼À ¥ÀjvÁåUÀªÀÅ vÀªÉÆÃUÀÄtzÀ°è EgÀĪÀ0xÀzÀÄÝ J0zÀÄ ºÉüÀ¯ÁUÀÄvÀÛzÉ.PÀªÀÄðzÀ ªÀĺÀvÀé J0xÀzÀÄÝ J£ÀÄߪÀÅzÀQÌ0vÀ®Æ AiÀiÁªÀÅzÀÄ PÀªÀÄð? J£ÀÄߪÀ ¸ÀàµÀÖ£É ¥ÀæwAiÉÆ§â¤UÀÆ EgÀ¨ÉÃPÁzÀÄzÀÄ CvÀåUÀvÀå. ªÉÄÃ¯É ºÉýzÀ0vÉ ¥ÀgÀ±ÉæÃAiÀĸÀÌgÀ£ÁV, ¥ÀgÀzsÀªÀÄðªÀ£ÀÄß ( ಇಲ್ಲಿ ಧರ್ಮವನ್ನು ಹಿತವೆ೦ದು ಯಾ ಲೋಕ ಹಿತವೆ೦ದು ಅರ್ಥೈಸಿಕೊಳ್ಳೋಣ) PÁAiÀÄÄÝPÉÆ¼ÀÄîªÀÅzÀÄ PÀªÀÄðªÁzÁUÀ CzÉà CªÀÄÆvÀðvÀé J¤ß¹PÉÆ¼ÀÄîvÀÛzÉ. ¸ÀPÀ®gÀÄ JªÀÄäªÀgÉà J0§ ¸À£ÁvÀ¤ÃAiÀÄ ¨sÀgÀvÀ ªÁPÀå ¸ÁxÀðPÀvÉAiÀÄ£ÀÄß PÁt¯ÉèÉÃPÁzÀ CvÀå0vÀ CUÀvÀå EwÛÃa£À ¢£ÀUÀ¼ÀzÀÄÝ. ¢£ÀUÀ¼À ¸ÀªÀÄ¥ÀðPÀ ºÁUÀÆ ¸ÀªÀĸÀÛ ±ÉæÃAiÀĸÀÌgÀªÁzÀ ಸ್ವಧರ್ಮ ¤ªÀðºÀuÉ £ÀªÀÄäUÀ¼À PÀvÀðªÀå. EzÀÄ AiÉÆÃa¸À¨ÉÃPÁzÀÄzÀ®èªÉ?
       «¥ÀwÛ£À°è zÀÄ:T¸À¢gÀĪÀªÀ£ÀÄ, ¸ÀzÁ E0¢æAiÀÄUÀ¼À£ÀÄß ¤UÀæºÀzÀ°èlÄÖPÉÆ0rgÀĪÀªÀ£ÀÄ,vÀ¤ß0zÁzÀµÀÄÖ ZÉ£ÁßV,ZÉ£ÁßzÀ PÉ®¸ÀUÀ¼À£ÀÄß ªÀiÁqÀĪÀªÀ£ÀÄ,¸À0PÀlªÀ£ÀÄß vÁ¼Éä¬Ä0zÀ ¸À»¹PÉÆ¼ÀÄîªÀªÀ£Éà "ªÀiÁ£ÀªÀ ±ÉæÃಷ್ಠ" J0zÀÄ ªÀĺÁ¨sÁgÀvÀzÀ°è ºÉýzÉ. E0¢æAiÀÄUÀ¼À zÁ¸À£ÁzÀªÀ¤UÉ ¸À0PÀlUÀ¼ÀÄ ±ÀÄPÀè¥ÀPÀëzÀ ZÀ0zÀæ£À0vÉ ºÉZÀÄÑvÁÛ ºÉÆÃUÀÄvÀÛªÀ0vÉ! AiÀiÁªÀ gÁd£ÀÄ ತನ್ನನ್ನು ಬಿಟ್ಟು ªÉÆzÀ®Ä vÀ£Àß ªÀÄ0wæUÀ¼À£ÀÄß ºÁUÀÆ ªÀÄ0wæUÀ¼À ªÀÄÄ£Àß vÀ£Àß «gÉÆÃ¢üUÀ¼À£ÀÄß ºÀtÂAiÀÄ®Ä AiÀiÁ ¤AiÀÄ0wæ¸À®Ä vÉgÀ¼ÀĪÀ£ÉÆÃ CªÀ£ÀÄ ¸ÉÆÃ®ÄªÀÅzÀÄ RavÀ.KPÉ0zÀgÉ CªÀ£ÀÄ ªÉÆzÀ®Ä vÀ£ÀߣÀÄß vÁ£ÀÄ ¤AiÀÄ0wæ¹PÉÆ0rgÀ®Ä PÀ°AiÀĨÉÃPÀÄ. DvÀ£À°è£À E0ದ್ರಿAiÀÄ ¤UÀæºÀ ºÁUÀÆ DvÀä§® ºÉaÑzÀ0vÉ ¥ÀÅgÉÆÃ©üªÀÈ¢üÞAiÀÄvÀÛ CªÀ£À UÀªÀÄ£À vÀ¤ß0vÁ£Éà ºÀjAiÀÄ®àqÀÄvÀÛzÉ. vÀ£ÀÆä®PÀ ¥ÀÅgÉÆÃ©üªÀÈ¢üÞAiÀÄ ±Àತ್ರುUÀ¼À£ÀÄß ºÀtÂAiÀÄ®Æ ¸ÁzsÀåªÁUÀÄvÀÛzÉ J0zÀÄ ªÀĺÁ¨sÁgÀvÀzÀ°è ºÉýzÉ. ±Á0wAiÀÄ £ÉgÀ«¤0zÀ ºÀÈzÀAiÀÄUÀæ0ಥಿUÀ¼À£ÀÄß ©r¹PÉÆ0qÀÄ ,D¸ÉUÀ¼À£ÀÄß d¬Ä¹, ¥ÀgÀvÀvÀéPÁÌV fë¸À¨ÉÃPÀÄ.¤dªÁzÀ ಧಮðªÀ£ÀÄß C£ÀĸÀj¹,EµÁÖ-¤µÀÖUÀ¼À£ÀÄß DvÀäzÀ0vÉAiÉÄà ¥ÀjUÀt¸ÀĪÀÅzÀ£ÀÄß PÀ°AiÀĨÉÃPÀÄ.. fêÀ£ÀªÉ0§ ಮಹಾ£À¢UÉ ¥À0ZÉÃ0¢æAiÀÄUÀ¼Éà ¤ÃgÀÄ. Dಸೆ-PÉÆÃ¥ÀUÀ¼Éà ªÉƸÀ¼É, ºÀİ,«ÄãÀÄUÀ¼ÀÄ.DvÀä ¸À0AiÀĪÀĪÉ0§ zÉÆÃtÂAiÀÄ£ÀÄß §¼À¹ ¥ÀÅ£Àdð£ÀäUÀ¼É0§ C¯ÉUÀ¼À£ÀÄß zÁl¨ÉÃPÀÄ. fêÁvÀäªÉ0§ £À¢UÉ

¸ÀvÀåªÉà ¤ÃgÀÄ.  ¥ÀgÀjUÉ M½vÀ£ÀÄß §AiÀĸÀĪÀ ¥ÀgÀvÀvÀéªÉà ªÀÄÄ0vÁzÀ zsÁ«ÄðPÀ ¸À0¥ÁzÀ£ÉAiÉÄà ¥À«vÀæªÁzÀ ¸ÁߣÀ.DvÀä ¤UÀæºÀªÉà zÀqÀUÀ¼ÀÄ.zÀAiÉÄAiÉÄà CzÀgÀ C¯É. ¥ÀÅtå±Á°AiÀiÁzÀªÀ£ÀÄ F £À¢AiÀÄ°è ¸ÁߣÀ ªÀiÁr ¥ÀŤÃvÀ£ÁUÀÄvÁÛ£É. ªÀÄÆvÀð¢0zÀ CªÀÄÆvÀðzÉqÉUÉ ¸ÁUÀÄvÁÛ£É. vÁ£ÀÄ-vÀ£ÀßzÀÄ J0§ÄzÀj0zÀ vÀªÀÄäzÀÄ-vÀªÀÄäªÀgÀzÀÄÝ vÀ£ÀÆä®PÀ ¥Áæ¥À0aPÀvÉAiÉÄ0§ ªÀĺÀvÀéªÀ£ÀÄß CjAiÀÄ®àqÀÄvÁÛ£É. KPÉ0zÀgÉ DvÀäªÀÅ ¥À«vÀæªÁzÀzÀÄ ºÁUÀÆ ಯಾವುದೇ D¸É¬Ä®è¢gÀĪÀÅzÉà ಅಥವಾ ಆಸೆಯ ತ್ಯಜಿಸುವುದೇ ¥ÀgÀªÀÄ ¥ÀÅtå ¸À0¥ÁzÀ£É J0§ ¸À£ÀvÀÄìeÁvÀ£ÀÄ zÀÈvÀgÁµÀÖç¤UÉ ºÉýzÀ ªÀiÁvÀÄUÀ¼À°è JµÀÄÖ ¸ÀvÀå«zÉ C®èªÉ? ಅದಕ್ಕೆ ಬುಧ್ಧ  " ಆಸೆಯೇ ದು:ಖಕ್ಕೆ ಮೂಲ" ಎ೦ದು ಹೇಳಿದ್ದು..

Monday, July 7, 2014

ಯೋಚಿಸಲೊ೦ದಿಷ್ಟು... ೬೮



 
ದ್ಯೌ: ಶಾ೦ತಿರ೦ತರಿಕ್ಷಗ್೦ಶಾ೦ತಿ: ಪೃಥಿವೀ ಶಾ೦ತಿರಾಪ: ಶಾ೦ತಿರೋಷದಯ: ಶಾ೦ತಿ: |
ವನಸ್ಪತಯ: ಶಾ೦ತಿರ್ವಿಸ್ವೇ ದೇವಾ: ಶಾ೦ತಿ ಬ್ರಹ್ಮ ಶಾ೦ತಿ: ಸರ್ವಗ್೦ ಶಾ೦ತಿ:
ಶಾ೦ತಿರೇವ ಶಾ೦ತಿ: ಸಾ ಮಾ ಶಾ೦ತಿರೋಧಿ ||                                                                                                         ಯಜುರ್ವೇದ ೨೬-೨೨

ದ್ಯುಲೋಕ ಶಾ೦ತವಾಗಿರಲಿ, ಅ೦ತರಿಕ್ಷವು ಶಾ೦ತವಾಗಿರಲಿ, ಈ ಬೂಮಿಯಾದಿ ನೀರು, ಔಷಧಗಳು, ವನಸ್ಪತಿಗಳು, ಸಮಸ್ತ ದೇವತೆಗಳು ಶಾ೦ತವಾಗಿರಲಿ, ಬ್ರಹ್ಮನು ಶಾ೦ತವಾಗಿರಲಿ ( ಆತ್ಮವು), ಸಕಲರೂ ಶಾ೦ತವಾಗಿರಲಿ ಹಾಗೂ ನನ್ನ ಸರ್ವಸ್ವವೂ ಸದಾ ಶಾ೦ತವಾಗಿರಲಿ.
ಎಷ್ಟು ಅದ್ಭುತವಾದ ಯಜುರ್ವೇದದ ಮ೦ತ್ರವಿದು! ಪ್ರಪ೦ಚದ ತು೦ಬೆಲ್ಲಾ ಶಾ೦ತಿಯು ತು೦ಬಿರಲಿ ಎ೦ದು ಬೇಡಿಕೊಳ್ಳುವ ಮ೦ತ್ರದಲ್ಲಿ ಕೊನೆಯಲ್ಲಿ ಕೇಳಿಕೊಳ್ಳುವ “” ನನ್ನ ಸರ್ವಸ್ವವೂ ಸದಾ ಶಾ೦ತವಾಗಿರಲಿ ” ಎ೦ಬಲ್ಲಿ ನಿಜವಾದ ಮಾನವ ಧರ್ಮ ಅಡಗಿದೆ ಎ೦ಬುದು ಪ೦ಡಿತರ ಉಕ್ತಿ.
ಸಮಾಜದಲ್ಲಿ ಸರ್ವವೂ ಶಾ೦ತವಾಗಿರಬೇಕಾದರೆ ಸಮಾಜದ ಪ್ರತಿಯೊಬ್ಬನೂ ಧರ್ಮ-ಕರ್ಮಗಳು ಸಹಯೋಗದಿ೦ದ ಬೆರೆತ ಜೀವನವನ್ನು ಸುಖಿಸಬೇಕು ಎ೦ಬುದರ ಅರ್ಥ. ಅ೦ದರೆ ಮಾನವನ ಸುಖ ಧರ್ಮದಲ್ಲಿದೆ. ಧರ್ಮದಿ೦ದಲೇ ಸುಖವು೦ಟಾಗುವುದು. ಧರ್ಮ ಆಚರಣೆಯಲ್ಲಿ ಲೋಪವು೦ಟಾಗಬಾರದು. ಅದು ಜೀವನವನ್ನು ನಡೆಸುವ ಶೈಲಿಯಾಗಲೀ, ನಮ್ಮಲ್ಲಿರುವ ವಸ್ತುವನ್ನು ನಿಜವಾದ ಆಶ್ರಯಿಗೆ ಯಾ ಯಾಚಕನಿಗೆ ನೀಡುವುದಾಗಲೀ ಲೋಪವಿರಬಾರದು.
 ” ಯೋವೈ ಭೂಮಾ ತತ್ಸುಖಮ್ ”
ಅ೦ದರೆ ಪರಮಾತ್ಮನ ಸ್ವರೂಪವೇ ಸುಖ ಎ೦ದರ್ಥ. ಪರಮಾತ್ಮನ ಸ್ವರೂಪವು ಸತ್ಯ. “ಸತ್ಯ೦ ಜ್ಞಾನಮನ೦ತ೦ ಬ್ರಹ್ಮ” ಸತ್ಯವೇ ಜ್ಞಾನಸ್ವರೂಪವೂ ,ಅನ೦ತಾನ೦ದ ಸ್ವರೂಪವೂ ಆದ ಬ್ರಹ್ಮವಾಗಿರುವುದರಿ೦ದ ಬ್ರಹ್ಮತ್ವವೇ ಸುಖವು ಎ೦ಬುದು ನಿರ್ವಿವಾದ. ಬ್ರಹ್ಮತ್ವವನ್ನು ಪಡೆಯುವುದು ಹೇಗೆ ಎ೦ದರೆ ಧರ್ಮಾಚರಣೆಯಿ೦ದ ಎ೦ಬುದೂ ಸತ್ಯವೇ. ಅದಕ್ಕೇ “ ಧರ್ಮೋ ರಕ್ಷತಿ ರಕ್ಷಿತ: ಎ೦ದಿದ್ದು. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎ೦ಬುದು ಇದರ ಅರ್ಥ. “ಅಹ೦ ಬ್ರಹ್ಮಾಸ್ಮಿ’ ಎ೦ದರು ಶ್ರೀ ಶ೦ಕರಾಚಾರ್ಯರು. ನಾನೇ ಬ್ರಹ್ಮ .... ನಾನು ಬ್ರಹ್ಮನಾಗುವುದು ಯಾವಾಗ ಎ೦ಬುದು ಸದ್ಯದ ಪ್ರಶ್ನೆ?  ಬ್ರಹ್ಮನಾಗುವುದು ಸುಲಭದ ಮಾತಲ್ಲ.. “ದೇವರಾಗುವುದು ಸಾಧ್ಯವಿಲ್ಲದ ಮಾತು, ಆದರೆ ದೇವಮಾನವರಾಗೋಣ” ಎ೦ಬ ಸುಪ್ರಸಿಧ್ದ ಉಕ್ತಿಯು ಬ್ರಹ್ಮತ್ವವನ್ನು ಪಡೆಯಲಿರುವ ಕಾಠಿಣ್ಯವನ್ನು ತೋರಿಸುತ್ತದೆ.  ಈಗ ಮೇಲಿನ ಪರಮಾತ್ಮನ ಸ್ವರೂಪವೆ೦ಬ ಪದದ ಅರ್ಥ ನಮ್ಮ ಮನಸ್ಸಿಗೆ ಹೊಳೆಯುತ್ತದೆ!
ಬ್ರಹ್ಮತ್ವವನ್ನು ಪಡೆದ ಮೇಲೆ ನಾವು ಅ೦ದರೆ ನಮ್ಮ ಭೌತಿಕ ಶರೀರದೊಳಗಿನ ಆತ್ಮವೇ ಬ್ರಹ್ಮವಾಗುತ್ತದೆ. ಆತ್ಮವು ಅನ೦ತವಾದದ್ದು. ನಮ್ಮೊಳಗಿನ ಬ್ರಹ್ಮನು ಶಾ೦ತವಾಗಿರಲಿ ಎ೦ಬುದಾದರೆ ನಮ್ಮ ಜೀವನದ ಮಟ್ಟ ಯಾವ ರೀತಿಯಲ್ಲಿರಬೇಕಾದದ್ದು ಎ೦ಬುದು ನಾವು ನಿರ್ಧರಿಸಬೇಕಾಗುತ್ತದೆ.  “ಸದಾ ಒಳಿತನ್ನು ಬೇಡು, ಒಳಿತನ್ನು ಬದುಕು, ಒಳಿತನ್ನು ಕೊಡು”   ಒಳ್ಳೆಯದನ್ನು ನೀಡುವ೦ತೆ ಬೇಡಬೇಕು.. ಅದರ೦ತೆ ಬದುಕಬೇಕು ಹಾಗೂ ನಮ್ಮಲ್ಲಿನ ಒಳಿತನ್ನು ಮತ್ತೊಬ್ಬರಿಗೆ ನೀಡಬೇಕು.. ದೇಶೋಧ್ಧಾರವು ಕಷ್ಟಸಾಧ್ಯವಲ್ಲ. ಆದರೆ ಪ್ರತಿಯೊಬ್ಬನೂ ತನ್ನ – ತನ್ನ ಮನೆಯನ್ನು ಶುಚಿಗೊಳಿಸುವಲ್ಲಿ, ತನ್ನ ಕುಟು೦ಬದ ಉಧ್ಧಾರಕ್ಕಾಗಿ ಪಣತೊಡುವ೦ತೆ, ಆದ್ಯತೆ ತೋರಿಸುವ೦ತೆ, ದೇಶೋಧ್ಧಾರದತ್ತಲೂ ಗಮನ ನೀಡಬೇಕು. ಸ್ವಹಿತಾಸಕ್ತಿ ಕೂಡದು. ಪರೋಪಕಾರದಲ್ಲಿ ಅನ೦ತಾನ೦ದವಡಗಿದೆ ಎ೦ಬುದು ಸತ್ಯದ ಮಾತು. ನಾವೂ ಬೆಳೆಯುತ್ತ ಎಲ್ಲರನ್ನೂ ಬೆಳೆಸಿದಾಗ , ಎಲ್ಲರ ಕಷ್ಟಸುಖದಲ್ಲಿ ಭಾಗಿಯಾದಾಗ ಸಿಗುವ “ಅನ೦ತಾನ೦ದ”ವೇ ಆ ” ಬ್ರಹ್ಮ” ಎ೦ಬುದು ಮೇಲಿನ “” ಯೋವೈ ಭೂಮಾ ತತ್ಸುಖಮ್ ” ಎ೦ಬುದರ ತಾತ್ಪರ್ಯ.
ಭಗವದ್ಗೀತೆಯ ನುಡಿಯು ಹೀಗಿದೆ: ಒಳ್ಳೆಯದನ್ನು ಮಾಡುವವನಿಗೆ ಜನ್ಮದಲ್ಲಿಯಾಗಲೀ , ಮು೦ಬರುವ ಲೋಕದಲ್ಲಿಯಾಗಲೀ ಕೆಡುಕು೦ಟಾಗದು.

ಶ್ಲೋಕಗಳನ್ನಾಯ್ದಿದ್ದು:  ಶ್ರೀಶ್ರೀಧರ ಸ೦ದೇಶದಿ೦ದ...