Thursday, October 2, 2014

ಶ್ರೀಕ್ಷೇತ್ರದ ಶ್ರೀಶರನ್ನವರಾತ್ರಾ ಮಹೋತ್ಸವ-೮- ಆಶ್ವಯುಜ ಶುಧ್ಧ ಅಷ್ಟಮಿ

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೦೨-೧೦-೨೦೧೪ ರ ಬುಧವಾರ ಶ್ರೀ ಅನಿಲಮೂರ್ತಿ, ಬೆ೦ಗಳೂರು  ಇವರಿ೦ದ “ ಶಾಸ್ತ್ರೀಯ ಸ೦ಗೀತ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇ೦ದು ಶ್ರೀಮಾತೆಯವರಿಗೆ “ಶ್ರೀ ವೃಷಭಾ ರೂಢಾ ತ್ರಿಮೂರ್ತಿಿ“”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ದುರ್ಗಾ ಮೂಲಮ೦ತ್ರ ಹೋಮ “  ವನ್ನು ನೆರವೇರಿಸಿದರು.

ಶ್ರ್ಶ್ರೀ ದುರ್ಗಾ ಮೂಲ ಮ೦ತ್ರ ಹೋಮ

No comments: