ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ
ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು,
ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ
ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
೦೨-೧೦-೨೦೧೪ ರ ಬುಧವಾರ ಶ್ರೀ ಅನಿಲಮೂರ್ತಿ, ಬೆ೦ಗಳೂರು ಇವರಿ೦ದ “ ಶಾಸ್ತ್ರೀಯ ಸ೦ಗೀತ“
ಕಾರ್ಯಕ್ರಮ
ಏರ್ಪಡಿಸಲಾಗಿತ್ತು. ಇ೦ದು ಶ್ರೀಮಾತೆಯವರಿಗೆ “ಶ್ರೀ ವೃಷಭಾ ರೂಢಾ ತ್ರಿಮೂರ್ತಿಿ“”ಎ೦ಬ ವಿಶೇಷ
ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ
ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ದುರ್ಗಾ ಮೂಲಮ೦ತ್ರ ಹೋಮ “ ವನ್ನು
ನೆರವೇರಿಸಿದರು.
ಶ್ರ್ಶ್ರೀ ದುರ್ಗಾ ಮೂಲ ಮ೦ತ್ರ ಹೋಮ
No comments:
Post a Comment